Thursday, November 27, 2008

ಸಂಭ್ರಮದ ಉಧ್ಘಾಟನೆ


ಸಂಭ್ರಮದ ಉಧ್ಘಾಟನೆ ಕಾಲೇಜಿನ ಪ್ರವೇಶ ದ್ವಾರದಿಂದ ಸಕಲ ಸಡಗರದೊಂದಿಗೆ ನುಡಿಸಿರಿಯ ಆಧ್ಯಕ್ಷತೆ ವ"ಸಿರುವ ಚೆನ್ನ"ರ ಕಣ"ಯವರನ್ನು ಪಲ್ಲಕ್ಕಿಯಲ್ಲಿ ಕರೆತರಲಾತು. ಕೀಲು ಕುದುರೆ,ಕೊಂಬು,ಕಹಳೆ, ಕೇರಳ ಮತ್ತು ಊರಿನಶೈಲಿಯ ಚೆಂಡೆಗಳು ಮೆರವಣಿಗೆಗೆ "ಶೇಷ ಕಳೆಯೇರಿಸಿತು.ಕಾರ್ಯಕ್ರಮವನ್ನು ನಿತ್ಯೋತ್ಸವದ ಕ" ನಿಸಾರ್ ಅಹಮ್ಮದ್ ಉದ್ಘಾಟಿಸಿದರು.ಕನ್ನಡ ಸಾ"ತ್ಯ ಪರಿಷತ್ ಆಧ್ಯಕ್ಷ ನಲ್ಲೂರು ಪ್ರಸಾದ್ ಮುಖ್ಯ ಅಥಿತಿಗಳಾಗಿದ್ದರು.ಆಮರನಾಥ ಶೆಟ್ಟಿ,ಆಭಯಚಂದ್ರ ಜೈನ್,ಆನಂದ ಆಳ್ವ ಉಪಸ್ಥಿತರಿದ್ದರು.ಗುತ್ತಿನ ಮನೆಯ ವೈಭವದ ವೇದಿಕೆ ಗಮನಸೆಳೆತು.

No comments: