Friday, November 28, 2008

ಜಗತ್ತಿನ ಯಾವುದೇ ಭಾಷೆಯನ್ನೂ ಕನ್ನಡದಲ್ಲಿ ಬರೆಯುವುದು ಸಾಧ್ಯ-ಪುರುಷೋತ್ತಮ

ಜಗತ್ತಿನ ಯಾವುದೇ ಭಾಷೆಯನ್ನೂ ಕನ್ನಡದಲ್ಲಿ ಬರೆಯುವುದು ಸಾಧ್ಯ-ಪುರುಷೋತ್ತಮ ಬಿಳಿಮಲೆಕನ್ನಡ ಭಾಷೆ: ಶಕ್ತಿ ಮತ್ತು ವ್ಯಾಪ್ತಿ ಗ್ಟೋಮೂಡುಬಿದ್ರೆ :ಸುಮಾರು ಮೂರು ಸಾವಿರ ವರುಷಗಳ ಹಿಂದೆ ಕನ್ನಡ ಭಾಷೆಗೆ ೫೨ಅಕ್ಷರಗಳ ಲಿಪಿ(ತಮಿಳಿಗೆ ೩೨)ಯನ್ನು ಒಪ್ಪಿಕೊಂಡುದೇ ಕನ್ನಡದ ಶಕ್ತಿಯನ್ನು ಅರ್ಥೈಸಲು ಸಾಕು ಎಂದು ಡಾ.ಪುರುಷೋತ್ತಮ ಬಿಳಿಮಲೆ ಹೇಳಿದರು. ಅವರು ನುಡಿಸಿರಿಯ ಮೊದಲ ವಿಚಾರ ಗೋಷ್ಟಿ ಕನ್ನಡ ಭಾಷೆ: ಶಕ್ತಿ ಮತ್ತು ವ್ಯಾಪ್ತಿಯಲ್ಲಿ ಕನ್ನಡ ಭಾಷೆಯ ಮೇಲೆ ಅನ್ಯಭಾಷಾ ಪ್ರಭಾವದ ಕುರಿತು ಮಾತನಾಡಿದರು.೫೨ಲಿಪಿಗಳ ಕಾರಣದಿಂದ ಜಗತ್ತಿನ ಯಾವುದೇ ಭಾಷೆಯನ್ನೂ ಕನ್ನಡದಲ್ಲಿ ಬರೆಯಲು ಸಾಧ್ಯವಾಗಿದೆ.ಕನ್ನಡಕ್ಕೆ ಜೈನ, ಬೌದ್ಧ, ಇಸ್ಲಾಂ ಸಾಹಿತಿಗಳ ಕೊಡುಗೆ ಬಹಳಷ್ಟಿದೆ. ಅಥವಾ ಕನ್ನಡದ ಜನ ಇತರ ಭಾಷೆ ಅಚಿದರೆ ಸಂಸ್ಕೃತಿಯನ್ನೂ ಸ್ವೀಕರಿಸಿದರು. ಸಂಸ್ಕೃತದ ಪ್ರಭಾವ ಕನ್ನಡಕ್ಕೆ ಸಾಕಷ್ಟಿದೆ. ಆದರೆ ಸಂಸ್ಕೃತದ ಪದಗಳನ್ನು ಪುನಾರಚಿಸಿಕೊಂಡು ಕನ್ನಡಕ್ಕೆ ತರಲಾಗಿದೆ. ಮಲೆಯಾಳಿ, ತಮಿಳು, ತೆಲುಗು, ಹಿಂದಿ ಭಾಷೆಗಳನ್ನು ನೋಡಿದಾಗ ಕನ್ನಡದ ಶಕ್ತಿ ಅರಿವಾಗುತ್ತದೆ. ಮೂರು ಸಾವಿರ ವರುಷಗಳಿಂದ ಇದ್ದು, ಇವತ್ತೂ ಇರುವ ಹನ್ನೆರಡು ಭಾಷೆಗಳಲ್ಲಿ ಕನ್ನಡವೂ ಎಂದು ಹೇಳಿದ ಬಿಲೆಮಲೆ ಕನ್ನಡ ಭಾಷೆಯ ಕುರಿತಾದ ಆತಂಕ ಅನಗತ್ಯ ಎಂದರು.ತಮಿಳಿಗೆ ಶಾಸ್ತ್ರೀಯ ಸ್ಥಾನಮಾನದ ಬೇಡಿಕೆ ಕೇಳಿ ಬಂದದ್ದು ಶಿಕಾಗೋದಿಂದ. ಹೊರದೇಶಗಳಲ್ಲಿ ತಮಿಳಿನ ಮುನ್ನೂರು, ತೆಲುಗಿನ ಅರ್‍ವತ್ತು "ದ್ವಾಂಸರಿದ್ದಾರೆ. ಆದರೆ ಕನ್ನಡ ಬಲ್ಲ ದೊಡ್ಡ "ದ್ವಾಂಸರು "ದೇಶಗಳಲ್ಲಿ ಕನ್ನಡಕ್ಕಾಗಿ ಧ್ವನಿ ಎತ್ತುವುದಿಲ್ಲ. ಕನ್ನಡದ ಕೃತಿಗಳು "ದೇಶಗಳಲ್ಲಿ ಅಲ್ಲಿನ ಭಾಷೆಗಳಿಗೆ ಅನುವಾದಗೊಂಡಾಗ ಕನ್ನಡಕ್ಕೆ ಮತ್ತಷ್ಟು ಪ್ರಧಾನತೆ ಬರುತ್ತದೆ. ಲೋಕಸಭೆಯಲ್ಲಿ ಮೈಥಿಲಿ, ದೋಗ್ರಿ ಭಾಷೆ ಮಾತನಾಡಲು ಸಂಸದರು ಇದ್ದರು. ತುಳು"ನ ಬಗ್ಗೆ ಮಾತನಾಡಲು ಕರ್ನಾಟಕದ ಸಂಸದರು ಏಳಲಿಲ್ಲ ಎಂದು ಹೇಳಿದರು.ಉಪಭಾಷೆಯ ನಿರ್ನಾಮಧಾರವಾಡ, ಮೂಡುಬಿದ್ರೆ, ಕೋಲಾರದವರು "ಗೆ ಕನ್ನಡದ ""ಧೆಡೆಯ ಮಂದಿ ತನ್ನ ಕನ್ನಡ ಸರಿಲ್ಲ ಎಂದು ತಪ್ಪು ತಿಳಿದುಕೊಳ್ಳುವ ಅಗತ್ಯ"ಲ್ಲ ಎಂದು ಕನ್ನಡ ಭಾಷೆಯ ಪ್ರಾದೇಶಿಕ ವೈ"ಧ್ಯದ ಕುರಿತು ಮಾತನಾಡಿದ ಡಾ. ಚಂದ್ರಶೇಖರ ನಂಗಲಿ ಹೇಳಿದರು.ಪ್ರಮಾಣ ಭಾಷೆಯ ಹೆಸರಲ್ಲಿ ಉಪಭಾಷೆಯನ್ನು ನಿರ್ನಾಮ ಮಾಡುವ ಶಿಕ್ಷಣ ಕ್ರಮ ನಮ್ಮಲ್ಲಿದೆ. ಭಾಕ ಜಾತಿ ಪದ್ದತಿಯಂತೆ ಮೇಲುಕೀಳೆಂಬ ಭಾವನೆ ಬೇಡ. ಬೇರೆ ಭಾಷೆಗಳ ಪದಗಳು ಪರಿಷ್ಕಾರಗೊಂಡು ಕನ್ನಡಕ್ಕೆ ಬರಬೇಕು. ಹಳೆಗನ್ನಡ, ಹೊಸಗನ್ನಡ, ನಡುಗನ್ನಡ ಎಂಬುದು ಕೇವಲ ಗ್ರಾಂಥಿಕ ಕಲ್ಪನೆ. ಕನ್ನಡ ಯಾವತ್ತೂ ಹೊಸದೇ ಎಂದು ನಂಗಲಿ ಹೇಳಿದರು.ಭಾಕ ಅರಣ್ಯವನ್ನು ನಾಶ ಮಾಡಿ ಶಿಕ್ಷಣದ ಹೆಸರಲ್ಲಿ ಮಕ್ಕಳನ್ನು ತೋಪನ್ನಾಗಿಸುತ್ತಿದ್ದೇವೆ. "ಗೇ ಮುಂದುವರಿದರೆ ಉಚ್ಚ ನೀಚ ಕನ್ನಡ ಅಂತಾಗಬಹುದು. ಪ್ರಮಾಣ ಭಾಷೆಯಲ್ಲಿ ಕೇವಲ "ನು ಅಚಿದರೆ ಪ್ರಾದೇಶಿಕವಾಗಿ "ನಿನ ಅನೇಕ ಜಾತಿಗಳನ್ನು ಹೆಸರು "ಡಿದು ಕರೆಯುತ್ತಾರೆ. ಭಾಷೆ ಬೆಳೆಯುವುದು "ಗೆ ಎಂದು "ವರಿಸಿದರು.ಮುನಿರಾಜ ರೆಂಜಾಳ ಗ್ಟೋ ನಿರೂಪಿಸಿದರು.ವರದಿ : ಮಿಥುನ ಕೊಡೆತ್ತೂರು

No comments: